PLEASE LOGIN TO KANNADANET.COM FOR REGULAR NEWS-UPDATES


 ಮಾಡಲಾಗುವುದೆಂದು ಜಿಲ್ಲಾ ಜಿಂಕೆ ಹಾವಳಿ ತಡೆಕಟ್ಟುವ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಜಗದಿಶಗೌಡ ತಗ್ಗಿನಮನಿ ತಿಳಿಸಿದ್ದಾರೆ.
ಕೊಪ್ಪಳ : ಗಂಗಾವತಿ ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆಯಲ್ಲಿ ೩೭೧ ಕಲಂ ಕುರಿತು ಚರ್ಚೆಗೆ ಅವಕಾಶ ನೀಡದಿದ್ದಲ್ಲಿ  ಯಂತಹ ಹೋರಾಟಕ್ಕು ಸಿದ್ದವೇಂದು  ಜಗದೀಶಗೌಡ್ರ ಏಚ್ಚರಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು ಸಾಹಿತ್ಯ ಸಮ್ಮೇಳನದ ಸರಕಾರದ ಹಾಗೂ ಜನರ ಹಣ ಮತ್ತು ಸರಕಾರದಿಂದ  ಆಚರಿಸಲಾಗುತ್ತಿದದೆ ಅದನ್ನು ಸಾಹಿತ್ಯ ಪರೀಷತ ರಾಜ್ಯಧ್ಯಕ್ಷ ನಲ್ಲೂರ ಪ್ರಸಾದ ಅರ್ಥ ಮಾಡಿಕೊಳ್ಳಲ್ಲಿ  ಸಮ್ಮೇಳನ ಯಶ್ವಸಿ ಯಾಗಬೇಕಾದರೆ ಅರ್ಥ ಪೂರ್ಣ   ಚರ್ಚೆಗೊಳಗಾಗಬೇಕು ಇದು ನಲ್ಲೂರ ಪ್ರಸಾದ ಹಾಗೂ  ಶೇಖರಗೌಡ್ರ ಮನೆಯ ಸಮ್ಮೇಳನ ಅಲ್ಲಾ ೬ಕೋಟಿ ಕನ್ನಡಿಗರ ಸಮ್ಮೇಳ ಇದನ್ನು ಅವರು ಮೊದಲು ತಿಳಿದುಕೊಳ್ಳಲ್ಲಿ ಹೈದ್ರಾಬಾದ ಕರ್ನಾಟಕ ೩೭೧ ಕಲಂ ತಿದ್ದುಪಡಿಯ ಸಮಸ್ಯೆ ಕೇವಲ ನಮಗೆ ಸಿಮಿತವಲ್ಲ ಅದು ಅಖಂಡ ಕರ್ನಾಟಕದ ಸಮಸ್ಯೆ ನಾವು ಬೇರೆ ರಾಜ್ಯದಲ್ಲಿ ಇಲ್ಲ ೩೭೧ ನೇ ಕಲಂ ತಿದ್ದುಪಡಿ ವಿಷಯ ಕುರಿತು ಹಗುರವಾಗಿ ಮಾತನಾಡುವುದನ್ನು  ಯಾವುದೇ ಕಾರಣಕ್ಕು ಸಹಿಸದೆ ಪ್ರಶ್ನೆ ಇಲ್ಲಾ ನಮ್ಮ ಮನವಿಗೆ ಸ್ಪಂಧಿಸದೆ ಇದ್ದಲ್ಲಿ ಪ್ರತಿಭಟನೆಯೆ ಉತ್ತರ ಅವರಿಗೆ ದೊರೆಯಲಿದೆ ಎಂದು ಹೇಳಿದ್ದಾರೆ. ಒಂದು ಸಮ್ಮೇಳನವನ್ನು ಆಯೋಜಿಸಿದರೆ ೨೫ ರಿಂದ ೩೦ ಕೋಟಿ ವೇಚ್ಚವಾಗಲಿದೆ ಅದು ನಲ್ಲೂರ ಪ್ರಸಾದ ಹಾಗೂ ಶೇಖರಗೌಡ್ರ ಆಸ್ತಿ ಅಲ್ಲಾ ಎಂದು ಮೊದಲು ತಿಳಿಯಲಿ ನಂತರ ೩೭೧ನೇ ಕಲಂ ಕುರಿತು ಮಾತನಾಡಲಿ.

Advertisement

0 comments:

Post a Comment

 
Top