PLEASE LOGIN TO KANNADANET.COM FOR REGULAR NEWS-UPDATES




ನಗರದ ಗಡಿಯಾರ ಕಂಬದ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಲಾಗುವ ದುರ್ಗಾದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಯಿತು. ಬಾಜಾ ಭಜಂತ್ರಿಗಳ ಜೊತೆಗೆ ಕುಂಭ ಹೊತ್ತ ಮಹಿಳೆಯರು ಸಾಗಿದರು.

Advertisement

0 comments:

Post a Comment

 
Top