ಕೊಪ್ಪಳ -05- ಮಹಾಶಿವರಾತ್ರಿ ನಿಮಿತ್ತ ನಗರದ ಕಿನ್ನಾಳ ರಸ್ತೆಯ ಬಳಿಯ ಶ್ರೀ ಹೇಮರಡ್ಡಿ ಮಲ್ಲಮ್ಮ ನಗರದಲ್ಲಿನ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬೆಟ್ಟದಲ್ಲಿ ಮಾ. ೭ ರಂದು ಸಂಜೆ ೬ ಗಂಟೆಗೆ ಸವಿಜೇನು ಸಂಗೀತ ಹಾಗು ಹಾಸ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನಾಗರಾಜ ಶ್ಯಾವಿ ಅವರಿಂದ ಬಾನ್ಸುರಿ, ಪ್ರಕಾಶ ಜೈನ್ ಅವರು ಹಾಗು ತಂಡದವರಿಂದ ಸುಗಮ ಸಂಗೀತ ಹಾಗು ಎಲ್.ಮಧುನಾಯಕ್ ಅವರಿಂದ ನಗೆನಗಾರ ಹಾಸ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
Subscribe to:
Post Comments (Atom)
0 comments:
Post a Comment