PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-24- ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಮಹಾ ದಾಸೋಹಕ್ಕೆ ಇಂದು ವಿವಿಧ ಗ್ರಾಮಗಳಿಂದ ಸದ್ಭಕ್ತರು ದವಸ, ದಾನ್ಯ, ರೊಟ್ಟಿ ಹಾಗೂ ತರಕಾರಿಗಳನ್ನು ಸಮರ್ಪಣೆ ಮಾಡಿದರು. ಇಂದು ಒಂದೇ ದಿನದಲ್ಲಿ ೨ ಲಕ್ಷಕ್ಕಿಂತಲೂ ಆಧಿಕ ರೊಟ್ಟಿಗಳು , ದವಸಧಾನ್ಯಗಳ ಮಹಾಪುರ,ತರಕಾರಿ, ಮಾದಲಿ, ಬೂಂದಿಲಾಡು ದಾಸೋಹಕ್ಕೆ ಸಮರ್ಪಧಣೆಯಾದವು.ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.

Advertisement

0 comments:

Post a Comment

 
Top