PLEASE LOGIN TO KANNADANET.COM FOR REGULAR NEWS-UPDATES

ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢ ಶಾಲೆಯಲ್ಲಿ  ೨೦೧೫-೧೬ ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಳಿಗೆ ಸೆಕ್ಯರಿಟಿ ಮತ್ತು ಎಕ್ಸಚೇಜ್ ಬೋಡ್ ಆಫ್ ಇಂಡಿಯಾದ ವರಿಯಿಂದ ಶನಿವಾರದಂದು ಈ ಕಾರ್ಯಕ್ರಮ ನಡೆಸಲಾಯಿತು  ಈ ಸಮಾರಂಭದ ಅಧ್ಯಕ್ಷತೆಯನ್ನು ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಗವಿಸಿದ್ಧಪ್ಪ ಕೊಪ್ಪಳ ವಹಿಸಿದ್ದರು, ಮುಖ್ಯ  ಅತಿಥಿಗಳಾಗಿ ಸೆಮಿ ಸ್ಟಾಕ್ ಆಂಡ್ ಎಕ್ಸಚೇಜ್ ಸಂಸ್ಥೆಯ ಕೊಪ್ಪಳ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳಾದ ವಿ.ಸಿ.ಐಗೋಳರವರು ವಿದ್ಯಾರ್ಥಿಗಳಿಗೆ ಹಣಕಾಸಿ ನಿರ್ವಹಣೆ ಕುರಿತು ಒಂದು ದಿನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಸಮಾರಂಭದಲ್ಲಿ  ಗವಿಸಿದ್ಧೇಶ್ವರ ಪ್ರೌಢ ಶಾಲೆ ಹಿರಿಯ ವಿಜ್ಞಾನ ಶಿಕ್ಷಕರಾದ  ಗುಂಡನಗೌಡ ಮತ್ತು ಗಣಿತ ವಿಷಯದ ಹಿರಿಯ ಶಿಕ್ಷಕರಾದ ಕರಡಿ ಹಾಗೂ ಶಿಕ್ಷಕಿಯರಾದ ಶ್ರೀಮತಿ ಬಸವರಾಜೇಶ್ವರಿ ಉಪಸ್ಥಿತರಿದ್ದರು.                

Advertisement

0 comments:

Post a Comment

 
Top