PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ- ಇತ್ತೀಚೆಗೆ ತಾಲೂಕ ವಿಶ್ವಕರ್ಮ ನೌಕರರ ಸಂಘ ಹಾಗೂ ವಿದ್ಯಾರ್ಥಿ ನಿಲಯಸ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಿರಸಪ್ಪಯ್ಯನ ಮಠದಲ್ಲಿ ಜಿಲ್ಲಾ ಮಟ್ಟದ ಪತ್ರಿಭಾ ಪುgಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಸಾನಿಧ್ಯವನ್ನು ಸಿರಸಪ್ಪಯ್ಯ ಸ್ವಾಮಿಗಳು ವಹಸಿಇದ್ದರು. ಕಾರ್ಯಕ್ರಮವನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಉದ್ಘಾಟಿಸಿದರು. ಉಪನ್ಯಾಸಕರಾಗಿ ಕನ್ನಡ ವಿಶ್ವವಿದೈಆಲಯದ ವಿರೇಶ ಬಡಿಗೇರ ಆಗಮಸಿದ್ದರು. ಸಮಾಜದ ಅಧ್ಯಕ್ಷರಾದ ಶೇಖರಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ಎ. ಪ್ರಕಾಶ ಮುಂತಾದವರು ವೇದಿಕೆಮೇಲಿದ್ದರು.

Advertisement

0 comments:

Post a Comment

 
Top