PLEASE LOGIN TO KANNADANET.COM FOR REGULAR NEWS-UPDATES

     ಕೊಪ್ಪಳ. ದಿನಾಂಕ ೦೨/೦೫/೨೦೧೫  ಶನಿವಾರದಂದು ಕೊಪ್ಪಳದ ಜಯಕರ್ನಾಟಕ ಸಂಘಟನೆ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
     ಕೊಪ್ಪಳದ ಶ್ರೀ ವಾಲ್ಮೀಕಿ ಭವನದಲ್ಲಿ  ದಿನಾಂಕ ೦೨/೦೫/೨೦೧೫   ಬೆಳೆಗ್ಗೆ ೧೧:೦೦ ರಿಂದ ೦೨:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ  ಕೋರಿದ್ದಾರೆ.

Advertisement

0 comments:

Post a Comment

 
Top