PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾದಲ್ಲಿ ಶನಿವಾರ ರಾತ್ರಿ ಆಕ್ಮಸಿಕವಾಗಿ ಮನೆಗೆ ಬೆಂಕಿ ತಗುಲಿ ಮನೆ ಸಂರ್ಪೂವಾಗಿ ಸುಟ್ಟು ಹೋಗಿದ್ದು ಅಂದಾಜು ೧.೫೦ ಲಕ್ಷರೂ ವರೆಗೂ ನಷ್ಟ ಸಂಭವಿಸಿದೆ ಸಕ್ರಪ್ಪ ತಂದೆ ಪರಸಪ್ಪ ಮನೆಯ ಮಾಲಿಕರಾಗಿದ್ದು, ಮನೆಯಲ್ಲಿ ದುರಗವ್ವ ಎಂಬ ವೃದ್ದೆ ಇದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.

Advertisement

0 comments:

Post a Comment

 
Top