PLEASE LOGIN TO KANNADANET.COM FOR REGULAR NEWS-UPDATES

  ಫೆ.೧೯ ರಂದು ನಡೆಯಲಿರುವ ಕವಿ ಸರ್ವಜ್ಞ ಜಯಂತಿ ಆಚರಣೆ ಕುರಿತು ಫೆ.೧೩ ರ ಮದ್ಯಾಹ್ನ ೧೨.೧೫ ಗಂಟೆಗೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪೂರ್ವಾಭಾವಿ ಸಭೆ ಏರ್ಪಡಿಸಲಾಗಿದೆ.         ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಸಭೆಯ ಅಧ್ಯಕ್ಷತೆ ವಹಿಸುವರು  .

Advertisement

0 comments:

Post a Comment

 
Top