PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಉಪಲಾಪೂರ ಶಾಲೆಯೂ ೨೦೧೪-೧೫ ನೇ ಸಾಲೀನ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ನೀಡುವ ಪರಿಸರ ಮೀತ್ರ ಪ್ರಶಸ್ತಿಯ ಹಸಿರು ಶಾಲೆಯೆಂದು  ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಶಾಲೆಯ ಎಸ್.ಡಿ.ಎಮ್.ಸಿ ಸರ್ವಸದಸ್ಯರು, ಸಹ ಶಿಕ್ಷಕರಾದ ಮಹೇಶ ಕುರ್ತಕೋಟಿ,  ಮುಖ್ಯೋಪಾಧ್ಯಯರಾದ ಬಾಳಪ್ಪ ಕಾಳಿ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top