ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಕೊಪ್ಪಳ ತಾಲೂಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರಹೇಳಿದರು.

ನಂತರ ಕ್ಷೇತ್ರ ಸಮನ್ವಾಧಿಕಾರಿಗಳಾದ ಶರಣಪ್ಪ ಗೌರಿಪುರ ಮಾತನಾಡಿ,೨೦೧೪ನೇ ವರ್ಷವನ್ನು ಶಿಕ್ಷಣ ಗುಣವರ್ಧನ ವರ್ಷ ವನ್ನಾಗಿ ಆಚರಿಸಲಾಗುತ್ತಿದೆ.ಹಾಕಿಕೊಂಡಿದರುವ ೧೦ ಹಂತಗಳ ಚಟುವಟಿಕೆಯನ್ನು ಸರ್ಮಕವಾಗಿ ಎಲ್ಲಾ ಶಿಕ್ಷಕರು ಅಳವಡಿಸಿಕೊಂಡು ಹಾಕಿಕೊಂಡ ಯೋಜನೆಯ ಯಶಸ್ವಿಗೆ ಪ್ರತಿಯೊಬ್ಬರು ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ.ಯ ಉಪಾಧ್ಯಕ್ಷರಾದ ಮಾಯಪ್ಪ ಭಾವಿಕಟ್ಟಿ,ಬಿ.ಆರ್.ಪಿ.ವಿಜಯಕುಮಾರ ಕುರಗೋಡ,ಮುಖ್ಯ ಶಿಕ್ಷಕರಾದ ಶಂಕ್ರಪ್ಪ ಲಮಾಣಿ,ಭೋಜಪ್ಪ,ಶರಣಪ್ಪ ಹಾಗೂ ಶಿಕ್ಷಕರಾದ ಸಂಗನಗೌಡ ಪಾಟೀಲ ಇತರರಿದ್ದರು.
ಕೊನೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಯಿತು.
0 comments:
Post a Comment