PLEASE LOGIN TO KANNADANET.COM FOR REGULAR NEWS-UPDATES

 ದಿ ೧೩ ರವಿವಾರದಂದು ಏಕಲ್ ವಿದ್ಯಾಲಯ ಯೋಜನೆ ಗುಳದಳ್ಳಿ ಇವರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. 
ಈ ಕಆರ್ಯಕ್ರಮದಲ್ಲಿ ಸಸಿ ವಿತರಣೆ ಮಾಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ. ಸಸಿ ನೆಟ್ಟು ವನಮಹೋತ್ಸವ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಏಕಲ್ ವಿದ್ಯಾಲಯ ಮಹಿಳಾ ಸಮಿತಿ ಅಧ್ಯಕ್ಷರಾದ ಲಿಕ್ಷ್ಮೀದೇವಿ ಪಾಟೀಲ್, ಕಾರ್ಯದರ್ಶಿ ಈರಮ್ಮ ಹಿರೇಮಠ, ಏಕಲ್ ವಿದ್ಯಾಲಯ ಯುವಕ ಸಮಿತಿ ಅಧ್ಯಕ್ಷ ರವಿಚಂದ್ರ ಈಳಗೇರ, ಉಪಾಧ್ಯಕ್ಷ ಗವಿಸಿದ್ದಪ್ಪ ಕಬ್ಬಿಣದ ಹಾಗೂ ಏಕಲ್ ವಿದ್ಯಾಲಯ ಆಚಾರ್ಯರಾದ ಶಾಂತವೀರಯ್ಯ ಹಿರೇಮಠ, ಹಳೇ ಆಚಾರ್ಯರಾದ ಮಂಜುನಾಥ ಯಡ್ಡೋಣಿ, ಹಾಕೂ ಏಕಲ್ ವಿದ್ಯಾಲಯದ ಸರ್ವ ಸದಸ್ಯರು ಹಾಗೂ ಮಕ್ಕಳು, ಊರಿನ ಗುರು ಹಿರಿಯರು ಭಾಗವಹಿಸಿದ್ದರು .

Advertisement

0 comments:

Post a Comment

 
Top