ಟೀಷರ ನಡುವಿನ ಯುದ್ಧದಲ್ಲಿ ಮಹರ್ ಸೈನಿಕರು ಅನುಭವಿಸುವ ಕರಾಳತೆಯೇ ನಾಟಕದ ವಸ್ತುವಾಗಿದೆ. ಕೋರೇಗಾಂವ್ ಕದನ ಇತಿಹಾಸದ ಪಠ್ಯದಲ್ಲಿ ಮುಚ್ಚಿಹೋಗಿರುವುದರ ಜೊತೆಗೆ ಅಸ್ಪೃಶ್ಯರ ಸಾಹಸ, ಕೌಶಲ್ಯ, ಸೃಜನಶೀಲತೆಯನ್ನು ಮಣ್ಣುಪಾಲು ಮಾಡಿರುವ ಸನ್ನಿವೇಶಗಳು ಈ ನಾಟಕದಲ್ಲಿ ಬಿಚ್ಚಿಕೊಳ್ಳುತ್ತವೆ. ಬಾಬಾ ಸಾಹೇಬ್ ಡಾ|| ಬಿ. ಆರ್. ಅಂಬೇಡ್ಕರ್ ಕೋರೇಗಾಂವ್ ಘಟನೆಯನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ೧೮೧೮ ಜನವರಿ ಒಂದರಂದು ಮಹಾರಾಷ್ಟ್ರದ ಪುಣೆಯ ಕೋರೇಗಾಂವ್ನಲ್ಲಿ ಪೇಶ್ವೆ ಮತ್ತು ಬ್ರಿಟೀಷರ ನಡುವೆ ಯುದ್ಧ ನಡೆದು ಮೂವತ್ತು ಸಾವಿರ ಪೇಶ್ವೆ ಸೈನಿಕರು ಸೋತು ಬ್ರಿಟೀಷರ ೫೦೦ ಮಹರ್ ಸೈನಿಕರು ಗೆಲ್ಲುತ್ತಾರೆ. ಈ ಘಟನೆಯನ್ನಿಟ್ಟುಕೊಂಡು ರಂಗ ವಿಜ್ನಾನಿ ಹಾಲ್ಕುರಿಕೆ ಶಿವಶಂಕರ್ರವರು ನಾಟಕ ಬರೆದಿದ್ದಾರೆ. ವಿಸ್ತಾರ್ ಥಿಯೇಟರ್ ಇದೇ ಜೂನ ೮ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಸಂಜೆ ೬:೩೦ ಕ್ಕೆ ಪ್ರದರ್ಶನ ಗೊಳಿಸುತ್ತಿದೆ.
ಕೋರೆಗಾಂವ್ ರಂಗಪ್ರಯೋಗ ನಾಟಕ ಕೊಪ್ಪಳದಲ್ಲಿ ವಿಭಿನ್ನ ಪ್ರಯೋಗ
ಟೀಷರ ನಡುವಿನ ಯುದ್ಧದಲ್ಲಿ ಮಹರ್ ಸೈನಿಕರು ಅನುಭವಿಸುವ ಕರಾಳತೆಯೇ ನಾಟಕದ ವಸ್ತುವಾಗಿದೆ. ಕೋರೇಗಾಂವ್ ಕದನ ಇತಿಹಾಸದ ಪಠ್ಯದಲ್ಲಿ ಮುಚ್ಚಿಹೋಗಿರುವುದರ ಜೊತೆಗೆ ಅಸ್ಪೃಶ್ಯರ ಸಾಹಸ, ಕೌಶಲ್ಯ, ಸೃಜನಶೀಲತೆಯನ್ನು ಮಣ್ಣುಪಾಲು ಮಾಡಿರುವ ಸನ್ನಿವೇಶಗಳು ಈ ನಾಟಕದಲ್ಲಿ ಬಿಚ್ಚಿಕೊಳ್ಳುತ್ತವೆ. ಬಾಬಾ ಸಾಹೇಬ್ ಡಾ|| ಬಿ. ಆರ್. ಅಂಬೇಡ್ಕರ್ ಕೋರೇಗಾಂವ್ ಘಟನೆಯನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ೧೮೧೮ ಜನವರಿ ಒಂದರಂದು ಮಹಾರಾಷ್ಟ್ರದ ಪುಣೆಯ ಕೋರೇಗಾಂವ್ನಲ್ಲಿ ಪೇಶ್ವೆ ಮತ್ತು ಬ್ರಿಟೀಷರ ನಡುವೆ ಯುದ್ಧ ನಡೆದು ಮೂವತ್ತು ಸಾವಿರ ಪೇಶ್ವೆ ಸೈನಿಕರು ಸೋತು ಬ್ರಿಟೀಷರ ೫೦೦ ಮಹರ್ ಸೈನಿಕರು ಗೆಲ್ಲುತ್ತಾರೆ. ಈ ಘಟನೆಯನ್ನಿಟ್ಟುಕೊಂಡು ರಂಗ ವಿಜ್ನಾನಿ ಹಾಲ್ಕುರಿಕೆ ಶಿವಶಂಕರ್ರವರು ನಾಟಕ ಬರೆದಿದ್ದಾರೆ. ವಿಸ್ತಾರ್ ಥಿಯೇಟರ್ ಇದೇ ಜೂನ ೮ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಸಂಜೆ ೬:೩೦ ಕ್ಕೆ ಪ್ರದರ್ಶನ ಗೊಳಿಸುತ್ತಿದೆ.
0 comments:
Post a Comment