ಭಾರತೀಯ ಜನತಾ ಪಾರ್ಟಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ದಿ ೦೮-೦೪-೨೦೧೪ ರಂದು ಕೊಪ್ಪಳ ನಗರಕ್ಕೆ ಆಗಮಿಸುವ ಪ್ರಯುಕ್ತ, ಹೊಸಪೇಟೆ ರಸ್ತೆಯಲ್ಲಿ ನಡೆಯುತ್ತಿರುವ ಸಿದ್ದತಾ ಮೈದಾನಕ್ಕೆ ಮಾಜಿ ಸಚಿವರಾದ ಮುರುಗೇಶ ನಿರಾಣಿ ಅವರು ಬೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ, ರಾಜ್ಯ ಬಿ.ಜೆ.ಪಿ ಮುಖಂಡರಾದ ಶಂಕ್ರಣ್ಣ ಮುನವಳ್ಳಿ, ಯಲಬುರ್ಗಾ ಪುರಸಭೆ ಮಾಜಿ ಅಧ್ಯಕ್ಷ ಸುರೇಶಗೌಡ್ರ, ಚಂದ್ರಶೇಖರ ಪಾಟೀಲ್ ಹಲಗೇರಿ, ಸಜ್ಜನರ್, ಮಹೇಶ ಅಂಗಡಿ, ದೇವರಾಜ ಹಾಲಸಮುದ್ರ, ಶರಣಪ್ಪ ಕಾರಟಗಿ ಮೊದಲಾದವರು ಉಪಸ್ಥಿತರಿದ್ದರು.
Home
»
»Unlabelled
» ಸಿದ್ದತಾ ಮೈದಾನಕ್ಕೆ ಮುರುಗೇಶ ನಿರಾಣಿ ಬೇಟಿ
Subscribe to:
Post Comments (Atom)
0 comments:
Post a Comment