PLEASE LOGIN TO KANNADANET.COM FOR REGULAR NEWS-UPDATES



ಶ್ರೀ ಸಾಯಿ ಅಭಿವೃದ್ದಿ ಹಾಗೂ ಶಿಕ್ಷಣ ಸಂಘ (ರಿ) ದ ವತಿಯಿಂದ ಸಾಯಿ ಬುಡೋಕಾನ್ ಕರಾಟೆ ಕ್ಲಬ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರವರ ಜಯಂತಿಯನ್ನು ಆಚರಿಸಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕಿಯರಾದ ಹೀನಾಕೌಸರ ಎಂ. ಯತ್ನಟ್ಟಿ ಅಧ್ಯಕ್ಷತೆಯನ್ನು ಶ್ರೀಕಾಂತ ಪಿ. ಕಲಾಲ ವಹಿಸಿದ್ದರು. ಫಯಾಜ ಪಾಶ,  ಎಮ್.ವಾಯ್. ಕೃಷ್ಣಾ ಬಜಂತ್ರಿ ಉಪಸ್ಥಿತರಿದ್ದರು. ರುಕ್ಮೀಣಿ ಬಂಗಾಲಿಗಿಡ ನಿರೂಪಸಿದರು. ಶೃತಿ ಕೊಂಡನಹಳ್ಳಿ ವಂದಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು

Advertisement

0 comments:

Post a Comment

 
Top