ಕೊಪ್ಪಳ: ಗಗನ, ಭುವನ, ಪವನ, ಪಾವನ ಇವುಗಳಿದ್ದರೆ ಮಾನವನ ಜೀವನ. ಹೇಗೆಂದರೆ ಕಾಯಲಿಕ್ಕೆ ಗಗನ, ಕುಳಿತುಕೊಳ್ಳಲು ಭುವನ, ಉಸಿರಾಡಲು ಪವನ, ಬೆಚ್ಚಗೆ ಮಾಡಲು ಪಾವನ. ಇವುಗಳಿದ್ದರೆ ಇದ್ದರೆ ಜೀವನ. ಇಲ್ಲದಿದ್ದರೆ ಜೀವ.. ನ ( ವ್ಯರ್ಥ) ಎಂದು ಮಾತನಾಡುತ್ತ ಭೂಮಿಯೇ ನಮಗೆ ನಿಜವಾದ ಜೀವನ ದರ್ಶನ ಮಾಡಿಸುವ ಮೊದಲ ವಸ್ತು. ಎಂದು ಕನ್ನಡದ ಪೂಜಾರಿ ಖ್ಯಾತರಾದ ಹಿರೇಮಗಳೂರು ಕಣ್ಣನ್ ನುಡಿದರು. ಅವರು ನಗರದ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಾಸನ ಮಾಲಿಕೆಯ ಜೀವನ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿ ನಾವೆಲ್ಲಾ ಇಂದು ಅಪಾಯದ ಸ್ಥಿತಿಯಲ್ಲಿ ಇದ್ದೇವೆ. ರೂಪಾಯಿ ಮೌಲ್ಯ ಕುಸಿದಿದೆ. ಚಿನ್ನದ ವ್ಯಾಮೋಹ ಹೆಚ್ಚಿದೆ. ಜೀವನ ಬರ್ಬರವಾಗುತ್ತಿದೆ. ಬದುಕು ದುರ್ಬಲವಾಗುತ್ತಿದೆ.
Home
»
karnataka news information
»
koppal district information
»
koppal organisations
»
school college koppal district
» ಜೀವನದಲ್ಲಿ ಸಹಕಾರ, ಸಹಭಾಗಿತ್ವ ಇಲ್ಲದಾಗಿದೆ. - ಹಿರೇಮಗಳೂರು ಕಣ್ಣನ್
Advertisement
Subscribe to:
Post Comments (Atom)
0 comments:
Post a Comment