ಕೊಪ್ಪಳ : ೧೭-೦೪-೨೦೧೩ ರಂದು ನಗರದ ೩ ನೇವಾರ್ಡ, ಕವಲೂರು ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೋರೆದು ಕವಲೂರಿನಿಂದ ಮಹಿಳಾ ಕಾರ್ಯಕರ್ತಿಯರು ಬಿ.ಎಸ್.ಆರ್ ಕಾಂಗ್ರೆಸ್ ತತ್ವಸಿದ್ದಾಂತಗಳನ್ನು, ಸ್ವಾಭಿಮಾನಿ ಶ್ರೀರಾಮುಲರವರ ಜನಪರ ಆಡಳಿತವನ್ನು ಮೆಚ್ಚಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು
ನಾಗರಾಜ ನೆಕ್ಕಂಟಿ ಅವರು ಮುಂದುವರೆದು ಮಾತನಾಡಿ ಕೊಪ್ಪಳದ ವಿಧಾನಸಭೆಯ ಜನರ ಸಮಸ್ಯೆಗಳಿ ನಿವಾರಣೆಯನ್ನು , ಅಭಿವೃದ್ದಿಗಳ ಕೆಲಸವನ್ನು ಬಿ.ಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಪಕ್ಷದ ಮುಖಂಡರಾದ ಶಿಲ್ಪಾ ಸಂಗಮ, ಶಾಂತಾ ನಾಯಕ, ಬೋರಮ್ಮ, ರುದ್ರಯ್ಯ ರಮೆಶ, ಇನ್ನೂ ಅನೇಕರು ಉಪಸ್ಥಿತರಿದ್ದರು.

0 comments:
Post a Comment