PLEASE LOGIN TO KANNADANET.COM FOR REGULAR NEWS-UPDATES


  ನಾಗರೀಕರಿಗೆ ವಿಶಿಷ್ಠ ರೀತಿಯ ಗುರುತಿನ ಚೀಟಿ ನೀಡುವ ’ಆಧಾರ್’ ನೋಂದಣಿ ಕಾರ್ಯ ಫೆ. ೧೨ ರಿಂದ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಹಸಿಲ್ದಾರರುಗಳಿಗೆ ಸೂಚನೆ ನೀಡಿದ್ದಾರೆ.
  ರಾಜ್ಯದ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ಜುಲೈ ತಿಂಗಳಿನಿಂದ ನಡೆಯುತ್ತಿರುವ ಆಧಾರ್ ನೋಂದಣಿ ಕಾರ್ಯವನ್ನು ಫೆ. ೧೨ ರಿಂದ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಲ್ಲ ತಹಸಿಲ್ದಾರರುಗಳಿಗೆ ಸೂಚನೆ ನೀಡಿದ್ದಾರೆ.

Advertisement

0 comments:

Post a Comment

 
Top