PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಕೊಪ್ಪಳದ  ಜ್ಞಾನಯೋಗ  ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ (ರಿ) ಕೊಪ್ಪಳದ ಕರಾಟೆ ಮೌನೇಶ ಮತ್ತು ಸೈಯದ ಪಾಷ್ ಇವರು ಕರ್ನಾಟಕದ ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ  ಇದೇ ಡಿಸೆಂಬರ ೧೭ ರಿಂದ  ೨೦-೧೨-೨೦೧೧ರ ರಂದು ಶ್ರಿಲಂಕಾದ  ಕೊಲೊಂಬೊ ರಾಜಧಾನಿಯ ಬಡ್ಡೆಗಾಂನಲ್ಲಿ ನಡೆಯಲಿರುವ ೨ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ ಷಿಪಗೆ ಆಯ್ಕೇಯಾಗಿದ್ದಾರೆಂದು ಎಂದು  ಗುಜರಾತನ ಹಿರಿಯ ತರಬೇತಿದಾರ ಖಾಸಿಂ ದಾವ್ ಮತ್ತು ಕೊಪ್ಪಳದ ಹಿರಿಯ ತರಬೇತಿದಾರ ಶ್ರೀನಿವಾಸ ಪಂಡಿತ ತಿಳಿಸಿದ್ದಾರೆ

Advertisement

0 comments:

Post a Comment

 
Top