PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಪ್ರತಿವಾರದಂತೆ ಕನ್ನಡನೆಟ್.ಕಾಂ ಕವಿಸಮೂಹ ಈ ವಾರ ತನ್ನ ಕವಿಸಮಯ ಕಾರ್‍ಯಕ್ರಮವನ್ನು ದಿ. ೯-೧೦-೨೦೧೧ರವಿವಾರ ಸಂಜೆ ೪.೩೦ಕ್ಕೆ  ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದೆ. 
ಈ ವಾರ ಕವಿಸಮಯ ತನ್ನ ೭೫ನೇ ಕಾರ್‍ಯಕ್ರಮ ಆಚರಿಸುತ್ತಿದೆ.ಈ ವಾರ ಪಿ.ಲಂಕೇಶ್‌ರ ಕಾವ್ಯ ವಾಚನ ಮತ್ತು ಕಥಾವಾಚನ ನಂತರ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಸಾಕ್ತರು, ಸಾಹಿತಿಗಳು ಭಾಗವಹಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಮಹೇಶ ಬಳ್ಳಾರಿ ೯೦೦೮೯೯೬೬೨೪, ಎನ್.ಜಡೆಯಪ್ಪ  ೯೪೪೯೭೬೧೩೯೩ ಸಂಪರ್ಕಿಸಲು ಕೋರಲಾಗಿದೆ. 

Advertisement

0 comments:

Post a Comment

 
Top