PLEASE LOGIN TO KANNADANET.COM FOR REGULAR NEWS-UPDATES


   ಶ್ರೀ ದುರ್ಗಾದೇವಿ ಮಿತ್ರ ಮಂಡಳಿ ಗಡಿಯಾರ ಕಂಬ ಕೊಪ್ಪಳ ಇವರಿಂದ  ೨೮-೦೯-೨೦೧೧ ರಂದು ಶ್ರೀ ದುರ್ಗಾದೇವಿ  ಮಿತ್ರ ಮಂಡಳಿಯವರ ವತಿಯಿಂದ  ನಡೆಸಲಾಗುವ  ನಾಡ ಹಬ್ಬ ದಸರಾ ಉತ್ಸವ ಬೆಳಿಗ್ಗೆ ೮ ಗಂಟೆಗೆ ಶ್ರೀ ಗೌರಿಶಂಕರ ದೇವಸ್ಥಾನದಿಂದ [ ಬನ್ನುಕಟ್ಟಿ ] ಸುಮಂಗಲೆಯರಿಂದ ೧೦೮ ಕಲಸ ಕನ್ನಡಿ ಲೂರ್ಣ ಕುಂಭದಿಗಳಳಿಂದ ಭವ್ಯ ಮೆರವಣಿಗೆ ರಾಜ ಭೀದಿಯ ಮಾರ್ಗವಾಗಿ ಗಡಿಯಾರ ಕಂಭ ತಲುಪಿ ಮದ್ನಾಹ್ನ ೨-೩೦ ಗಂಟೆಗೆ  ಪ್ರತಿಷ್ಠಾನ ಹಾಗೂ ಪೂಜಾ ಕಾರ್ಯಕ್ರಮ.
ದಿವ್ಯ ಸಾನಿಧ್ಯ : ಶ್ರೀ ಮ.ನಿ.ಪ್ರ.ಜ. ಅಭಿನವ ಗವಿಸಿದ್ದೇಶ್ವರ ಮಹಾಸ್ವಮಿಗಳು  ಸಂಸ್ಥಾನ ಗವಿಮಥ, ಕೊಪ್ಪಳ
ಉದ್ಘಾಟಕರು    ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿಗಳು  ಕೊಪ್ಪಳ
       ಬಿ.ಎಸ್.ಪ್ರಕಾಶ, ಪೋಲಿಸ ವರಿಷ್ಠಾಧಿಕಾರಿಗಳು ಕೊಪ್ಪಳ

ಕಾರ್ಯಕ್ರಮಗಳಿ ೨೯-೦೯-೨೦೧೧ ರಂದು ಗುರುವಾರ ಸಂಜೆ ೫ ಕ್ಕೆ  ಶ್ರೀ ರಾಧಾಕೃಷ್ಣ  ಅಕಾಡಮಿ  ಹುಬ್ಬಳ್ಳಿ ಇವರಿಂದ ನೃತ್ಯ ಜಾನಪದ ಗೀತೆ  ಭರತನಾಟ್ಯ  ೦೬-೧೦-೨೦೧೧ ಗುರುವಾರ ಬೆಳಿಗ್ಗೆ ೧೦ ಕ್ಕೆ ಸರ್ವ ವಾದ್ಯಗಳೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ  ಅದೂರಿ ಮೆರವಣಿಗೆ ೪ ಗಂಟೆಗೆ ವಿಸರ್ಜನೆ ಕಾರ್ಯಕ್ರಮ ,ದಿನಾಂಕ ೦೭-೧೦-೨೦೧೧ ಶುಕ್ರವಾರ ಸಂಜೆ ೫ ಕ್ಕೆ ಮಿತ್ರ ಮಂಡಳಿ ಆಯೋಜಿಸಿದ ಲಕ್ಕಿ ಡ್ರಾ ಮಾಡಲಾಗುವುದು ನೃತ್ಯ ಕಲಾವೇದಿ ಹಾನಗಲ್ ಕಾಲೇಜ ವಿಧ್ಯಾರ್ಥಿಗಳಿಂದ  


Advertisement

0 comments:

Post a Comment

 
Top