PLEASE LOGIN TO KANNADANET.COM FOR REGULAR NEWS-UPDATES

ವಿದ್ಯಾರ್ಥಿ ವೇತನ : ಆನ್‌ಲೈನ್ ಅರ್ಜಿ ಸಲ್ಲಿಸಲು ಡಿ.೧೫ ಕೊನೆಯ ದಿನ ವಿದ್ಯಾರ್ಥಿ ವೇತನ : ಆನ್‌ಲೈನ್ ಅರ್ಜಿ ಸಲ್ಲಿಸಲು ಡಿ.೧೫ ಕೊನೆಯ ದಿನ

ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಡಿ.೧...

Read more »

ವಾರ್ಡ್ ಮೀಸಲಾತಿ ಕರಡು ಪಟ್ಟಿ : ಆಕ್ಷೇಪಣೆಗೆ ೭ ದಿನಗಳ ಗಡುವು ವಾರ್ಡ್ ಮೀಸಲಾತಿ ಕರಡು ಪಟ್ಟಿ : ಆಕ್ಷೇಪಣೆಗೆ ೭ ದಿನಗಳ ಗಡುವು

 ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿನ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾಗ ಪಟ್ಟಣ ಪಂಚಾಯತ್‌ಗೆ ವಾರ್ಡ್‌ವಾರು ಮೀಸಲಾತಿಯ ಕರಡು ಅಧಿಸ...

Read more »

ಕೊಪ್ಪಳ  ನಗರಸಭೆ ಉದ್ದೇಶಿತ ಮೀಸಲಾತಿ ವಿವರ ಕೊಪ್ಪಳ ನಗರಸಭೆ ಉದ್ದೇಶಿತ ಮೀಸಲಾತಿ ವಿವರ

Read more »

ಗಂಗಾವತಿ ನಗರಸಭೆ ಉದ್ದೇಶಿತ ಮೀಸಲಾತಿ ವಿವರ ಗಂಗಾವತಿ ನಗರಸಭೆ ಉದ್ದೇಶಿತ ಮೀಸಲಾತಿ ವಿವರ

Read more »

ನವದೆಹಲಿಯಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಅನಾವರಣಗೊಳ್ಳಲು ವೇದಿಕೆ ಸಜ್ಜು ನವದೆಹಲಿಯಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಅನಾವರಣಗೊಳ್ಳಲು ವೇದಿಕೆ ಸಜ್ಜು

 ನವದೆಹಲಿಯಲ್ಲಿ ೨೦೧೩ರ ಜನವರಿ ೨೬ ರಂದು ನಡೆಯಲಿರುವ ಈ ಬಾರಿಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ಕರ್ನಾಟಕ ರಾಜ್ಯ ವ...

Read more »

"ಏಡ್ಸ  ಜಾಗೃತಿ ಜಾಥಾ" "ಏಡ್ಸ ಜಾಗೃತಿ ಜಾಥಾ"

ಕೊಪ್ಪಳ : ದಿ ೦೪ ರಂದು ಯಲಬುರ್ಗಾ ತಾಲೂಕಾ ಮಂಗಳೂರ ಗ್ರಾಮದಲ್ಲಿ ವಿಶ್ವ ಏಡ್ಸ ದಿನಾಚರಣೆ ಅಂಗವಾಗಿ "ಪ್ರೇರಣಾ ಚಾರಿಟೇಬಲ್ ಟ್ರಸ್ಟ" (ರಿ) ಹಾಗೂ ಸಮುದ...

Read more »

ಉಪ ನಿರ್ದೆಶಕರಾಗಿ ವಿ. ಮೂಡ್ಲಯ್ಯ ಅಧಿಕಾರ ಸ್ವೀಕಾರ ಉಪ ನಿರ್ದೆಶಕರಾಗಿ ವಿ. ಮೂಡ್ಲಯ್ಯ ಅಧಿಕಾರ ಸ್ವೀಕಾರ

ಕೊಪ್ಪಳ, ಡಿ: ಕೊಪ್ಪಳ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ವಿ. ಮೂಡ್ಲಯ್ಯ ಸೋಮವಾರ ಅಧಿಕಾರ ವಹಿಸಿಕೊಂಡರು. ಈ ಮೊದಲು ಬಳ್ಳಾರಿ ಜಿಲ್ಲೆಯ ಪದವಿಪೂರ್...

Read more »

ಕಿನ್ನಾಳ ಕಲೆ ನಮ್ಮ ಹೆಮ್ಮೆ ಕಿನ್ನಾಳ ಕಲೆ ನಮ್ಮ ಹೆಮ್ಮೆ

  2013 ರ ಜನವರಿ 26 ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರ ಪರೇಡ್ ನಲ್ಲಿ ಕರ್ನಾಟಕ ರಾಜ್ಯದ ವತ...

Read more »

ಜಾನಪದ ಕಲಾವಿದರಿಂದ ಮಾಹಿತಿ ಆಹ್ವಾನ ಜಾನಪದ ಕಲಾವಿದರಿಂದ ಮಾಹಿತಿ ಆಹ್ವಾನ

ಕೊಪ್ಪಳ, ಡಿ    ಗ್ರಾಮಾಂತರ ಪ್ರದೇಶದಲ್ಲಿರುವ ಜನಪದ ಕಲಾವಿದರ ಬದುಕು ತುಂಬಾ ಸಂಕಷ್ಟದಲ್ಲಿದೆ. ಅರ್ಹ ಜನಪದ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ, ಕಲಾ ಪ್ರತಿಭೆಗೆ ಅಗತ್ಯ...

Read more »
 
Top