PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ -07- ಪಕ್ಷಿಗಳಿಗೆ ನೀರಿನ ದಾಹ ತೀರಿಸುವ ನೀರಿನ ತಟ್ಟೆಗಳನ್ನು ಮರಗಳಿಗೆ ಕಟ್ಟಿ ನೀರು ಹಾಕುವ ಮೂಲಕ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬುಧವಾರ ನಗರದ ಗವಿಮಠ ಆವರಣದಲ್ಲಿ ಕರ್ನಾಟಕ ವಾರಿಯರ್‍ಸ್ ಕ್ಲಬ್ ಉದ್ಘಾಟನೆ ಮಾಡಿದರು.

Advertisement

0 comments:

Post a Comment

 
Top