PLEASE LOGIN TO KANNADANET.COM FOR REGULAR NEWS-UPDATES

ಗ್ರಾಮೀಣ ಕ್ರೀಡೆಗಳು ಮನಸ್ಸಿಗೆ ನೆಮ್ಮದಿ, ಸಂತೋಷ ಕೊಡುತ್ತದೆ. ದೈಹಿಕ ರೋಗಗಳಿಂದ ಮುಕ್ತವಾಗಿ ಜೀವಿಸುವುದಕ್ಕೆ ಅನುಕೂಲವಾಗುತ್ತದೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗುತ್ತದೆ. ಆದ್ದರಿಂದ ಕ್ರೀಡೆ ಮನುಷ್ಯನ ಅವಿಬಾಜ್ಯ ಅಂಗವಾಗಿದೆ ಎಂದು ಯೋಗ ಸಾದಕರು ಮತ್ತು ಕ್ರೀಡಾಪಟುವಾದ ನಿಂಗಪ್ಪ ಕಟ್ಟಿಮನಿ ಹೇಳಿದರು.

Advertisement

0 comments:

Post a Comment

 
Top