ಕೊಪ್ಪಳ,ಜ,೧೩- ೭ನೇ ತರಗತಿಯ ವಿದ್ಯಾರ್ಥಿಯು sಸ್ಥಳದಲ್ಲಿಯೇ ಕವನ ರಚಿಸಿ ಸುಶ್ರಾವ್ಯವಾಗಿ ವಾಚಿಸುವ ಅದ್ಭುತ ಬಾಲ ಪತ್ರಿಭೆಯೇ ಕನಕಗಿರಿಯ ಭೀಮೇಶ್ ಬಸವರಾಜ್ ಸುಣಗಾರ. ಇವನು ಸಾಕಷ್ಟು ಕವನಗಳನ್ನು ರಚಿಸಿದ್ದಾನೆ ಶಿಕ್ಷಕರುಗಳು ಕೂಡಾ ಈ ಪ್ರತಿಭೆಗೆ ಸಹಕಾರ ನೀಡುತ್ತಾರೆ. ಇತ್ತಿಚಿಗೆ ಕೊಪ್ಪಳಕ್ಕೆ ಆಗಮಿಸಿದ್ದಾಗ ಸ್ಥಳದಲ್ಲಿ ಕವನ ರಚಿಸಿ ವಾಚಿಸಿದನು ಇವನ ಈ ಪತಿಭೆಗೆ ಮೆಚ್ಚಿದ ತಿರಳ್ನಡಗಡ ಸಾಹಿತ್ಯ
ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ಕಸಾಪ ನಿಯೋಜಿತ ಅಭ್ಯರ್ಥಿ ಸಿ.ಎಸ್.ಗೋನಾಳ,
ಮತ್ತು ಹಿರಿಯ ಪತ್ರಕರ್ತ ಹೆಚ್.ಎಸ್.ಹರೀಶ್ ನೆನಪಿನ ಕಾಣಿಕೆ ಮತ್ತು ಪ್ರಮಾಣವಚನ
ನೀಡಿದರು ಈ ಸಂರ್ದದಲ್ಲಿ ಗಂಗಮ್ಮ ಗಳಗನಾಥ, ಹುಲಿಗೆಮ್ಮ ರವರುಗಳು ಇದ್ದರು.
Home
»
Koppal News
»
koppal organisations
» ಸ್ಥಳದಲ್ಲಿಯೇ ಕವನ ರಚಿಸಿ ವಾಚನ ವಾಚಿಸುವ ಅದ್ಭುತ ಬಾಲ ಪ್ರತಿಭೆ ಭೀಮೇಶ ಸುಣಗಾರ.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.