PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಜ,೧೩- ೭ನೇ ತರಗತಿಯ ವಿದ್ಯಾರ್ಥಿಯು sಸ್ಥಳದಲ್ಲಿಯೇ ಕವನ ರಚಿಸಿ ಸುಶ್ರಾವ್ಯವಾಗಿ ವಾಚಿಸುವ ಅದ್ಭುತ ಬಾಲ ಪತ್ರಿಭೆಯೇ ಕನಕಗಿರಿಯ ಭೀಮೇಶ್ ಬಸವರಾಜ್ ಸುಣಗಾರ. ಇವನು ಸಾಕಷ್ಟು ಕವನಗಳನ್ನು ರಚಿಸಿದ್ದಾನೆ ಶಿಕ್ಷಕರುಗಳು ಕೂಡಾ ಈ ಪ್ರತಿಭೆಗೆ ಸಹಕಾರ ನೀಡುತ್ತಾರೆ. ಇತ್ತಿಚಿಗೆ ಕೊಪ್ಪಳಕ್ಕೆ ಆಗಮಿಸಿದ್ದಾಗ ಸ್ಥಳದಲ್ಲಿ ಕವನ ರಚಿಸಿ ವಾಚಿಸಿದನು ಇವನ ಈ ಪತಿಭೆಗೆ ಮೆಚ್ಚಿದ ತಿರಳ್ನಡಗಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ಕಸಾಪ ನಿಯೋಜಿತ ಅಭ್ಯರ್ಥಿ ಸಿ.ಎಸ್.ಗೋನಾಳ, ಮತ್ತು  ಹಿರಿಯ ಪತ್ರಕರ್ತ ಹೆಚ್.ಎಸ್.ಹರೀಶ್ ನೆನಪಿನ ಕಾಣಿಕೆ ಮತ್ತು ಪ್ರಮಾಣವಚನ ನೀಡಿದರು ಈ ಸಂರ್ದದಲ್ಲಿ ಗಂಗಮ್ಮ ಗಳಗನಾಥ, ಹುಲಿಗೆಮ್ಮ ರವರುಗಳು ಇದ್ದರು.

13 Jan 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top