ಕೊಪ್ಪಳ -23- ನಗರದ ನಗರಸಭೆಯ ಮುಂದುಗಡೆ ಇರುವ ಮುಸ್ಲಿಂ ಶಾದಿಖಾನ ಆವರಣದಲ್ಲಿ ಇರುವ ಅನಾಧಿಕೃತ ಹಣ್ಣಿನ ಶೆಡ್ಡ ತೆರವು ಮಾಡಿಕೊಳ್ಳುವಂತೆ ಕಳೆದ. ೧೬.೦೮.೨೦೧೫ ರಂದು ಶೆಡ್ಡಿನ ಮಾಲಿಕರಾದ ಜಾಫರ ಖಾನ್ ಇವರಿಗೆ ೨೨.೦೮.೨೦೧೫ ರವರಗೆ ಕಾಲವಕಾಸ ನೀಡಿ ನೋಟಿಸ ಕಳಿಸಲಾಗಿತ್ತು ಆದರೆ ಸದರಿಯವರು ಆಡಲಿತ ಮಂಡಳಿಯ ನಿಧಾರವನ್ನು ಪ್ರಶ್ನಿಸಿ ಸ್ಥಳಿಯ ಜೆಎಂಸಿ ನ್ಯಾಯಾಲಯದಲ್ಲಿ ಕಳೆದ ದಿನಾಂಕ ೨೨.೦೮.೨೦೧೫ ರಂದು ತಡೆಯಾಜ್ಞೆ ಜಾಫರ್ ಖಾನ್ ಪ್ರಯತ್ನ ಹಿನ್ನಲೆಯಲ್ಲಿ ಆಡಳಿತ ಮಂಡಳಿ೨೪.೦೮.೨೦೧೫ ರಂದು ಬೆಳಿಗ್ಗೆ ೯ ಘಂಟೆಗೆ ಆಕ್ರಮ ಶೆಡ್ಡು ತೆರವು ಮಾಡಲು ನಿರ್ಧರಿಸಿದ್ದು ಅಭಿವೃದ್ಧಿಯ ಹಿತದೃಷ್ಟಿಯಿಂದ ಸಮಾಜ ಬಾಂಧವರು ಸಹಕರಿಸಲು ಫೀರಸಾಬ್ ಕೊರಿದ್ದಾರೆ. ಆದ್ದರಿಂದ ಶೆಡ್ಡನ್ನು ಆಡಳಿತ ಮಂಡಳಿಯ ವತಿಯಿಂದ ದಿ ೨೪.೦೮.೨೦೧೫ ಬೆಳಿಗ್ಗೆ ೯:೦೦ ಗಂಟೆಗೆ ಜೆಸಿಬಿ ಯಂತ್ರದಿಂದ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಕಾರ್ಯದರ್ಶಿ ಮಹ್ಮದ ಪೀರಸಾಬ ಬೆಳಗಟ್ಟಿ ತಿಳಿಸಿದ್ದಾರೆ.
Home
»
Koppal News
»
koppal organisations
»
news
» ನ್ಯಾಯಲಯದಲ್ಲಿ ತಡೆಯಾಜ್ಞೆ ಯತ್ನ ವಿಫಲ ಇಂದು ಶಾದಿಮಹಲ್ ಆವರಣದ ಹಣ್ಣಿನ ಶೆಡ್ಡು ತೆರವಿಗೆ ಕಾರ್ಯಾಚರಣೆ.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
9ನೇ ಆವೃತ್ತಿಯ ಐಪಿಎಲ್ಗೆ ಇಂದು ಚಾಲನೆ..
08 Apr 20160ಏಪ್ರಿಲ್ 9ರಂದು ಆರಂಭವಾಗಲಿರುವ 9ನೇ ಆವೃತ್ತಿಯ ಐಪಿಎಲ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.