ನಿರ್ದೇಶಕರಾಗಿ ಶೇಖರಗೌಡ ಮಾಲೀಪಾಟೀಲ್ ಆಯ್ಕೆ. ಕೊಪ್ಪಳ -19- ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ. ಬೆಂಗಳೂರಿನ ನಿರ್ದೇಶಕರಾಗಿ ಎರಡನೇ ಬಾರಿಗೆ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ್ ಆಯ್ಕೆಗೊಂಡಿದ್ದಾರೆ.
0 comments:
Post a Comment