ಕೊಪ್ಪಳ- ದಿನಾಂಕ ೨೬-೦೭-೨೦೧೫ ರಂದು ರವಿವಾರ ಮೂಂಜಾನೆ ೧೦:೩೦ ಕ್ಕೆ ಡಾ. ಆರ್.ಎಂ. ಪಾಟೀಲರ ಮನೆ ಮಹಡಿ ಜ.ಚ.ನಿ ಸಭಾಂಗಣ ಕೊಪ್ಪಳದಲ್ಲಿ ೨೦೧೪-೨೦೧೫ ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು (ಸಂಸ್ಥೆಯ ೮ ನೇ ವಾರ್ಷಿಕ ಸಭೆ) ಯನ್ನು ವೀರಣ್ಣ ಇಂದರಗಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದು ಕಾರಣ ಸರ್ವ ಸದಸ್ಯರು ನಿಶ್ಚಿತ ಸಮಯಕ್ಕೆ ಸರಿಯಾಗಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮೂಲಕ ಕೋರಲಾಗಿದೆ.
Home
»
Koppal News
»
koppal organisations
»
news
» ವೀರರಾಣಿ ಕಿತ್ತೂರ ಚೆನ್ನಮ್ಮ ಸೌಹಾರ್ದ ಸಹಕಾರಿ ನಿ. ಕೊಪ್ಪಳ.
Subscribe to:
Post Comments (Atom)
0 comments:
Post a Comment