PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ಇತ್ತೀಚೆಗೆ ತಾಲೂಕಿನ ಮಾದಿನೂರು ಸರಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿ ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಭಿಮಶೇನಾಚಾರ್ ಅಡವಿ, ಉಪಾಧ್ಯಕ್ಷರಾಗಿ ಸುನಿತಾ ಗವಿಸಿದ್ದಪ್ಪ ಅವಣ್ಣಿ, ಸದಸ್ಯರುಗಳಾಗಿ ರತ್ನವ್ವ ತಿಮ್ಮಣ್ಣ ವಡ್ಡರ, ಗವಿಸಿದ್ದಪ್ಪ ಜಾಲಿಹಾಳ, ಲತೀಫಸಾಬ ಹವಾಲ್ದಾರ, ಪಾರಮ್ಮ ಕನಕಪ್ಪ ಮಡ್ಡೇರ, ಅಕ್ಕಮ್ಮ ಸಂಗಪ್ಪ ಚಲವಾದಿ, ಸಿದ್ದಮ್ಮ ಈರಣ್ಣ ಗಡ್ಡದ, ದ್ರಾಕ್ಷಾಯಣಿ ಸೋಮರಡ್ಡಿ ಗೋನಾಳ, ವಿಜಯಲಕ್ಷ್ಮೀ ಹ ತಳಕಲ್, ಸುಮಂಗಲಾ ಈರಣ್ಣ ಯಲಬುರ್ತಿ, ರುದ್ರವ್ವ ಈರಣ್ಣ ಹಡಪದ, ರುದ್ರಸ್ವಾಮಿ ಹಿರೇಮಠ, ರಾಮಣ್ಣ ಸಣ್ಣ ಮಲ್ಲಪ್ಪ ಅವ್ವಣ್ಣಿ, ಬಸವರಾಜ ಮಲ್ಲಪ್ಪ ಅಂಚಿ, ಮಲ್ಲಪ್ಪ ಕೊಟ್ರಪ್ಪ ಬೃಂಗಿ, ಶಿವಪ್ಪ ಭಿಮಪ್ಪ ಬಾರಕೇರ, ಸೋಮರಡ್ಡಿ ಬಸಪ್ಪ ಆಡೂರು ಆಯ್ಕೆಯಾಗಿದ್ದಾರೆ.
    ಈ ಸಂದರ್ಭದಲ್ಲಿ ಗ್ರಾ,ಪಂ  ಅಧ್ಯಕ್ಷ ಸಣ್ಣ ಮರಿಯಪ್ಪ ಸವಿಮನಿಯರ, ಸದಸ್ಯರುಗಳಾದ ಪ್ರಶಾಂತ ದೇಸಾಯಿ, ಗಿರಿಜಾ ಸುರೇಶ ಬೃಂಗಿ, ಮತತು ಮಹೇಶ ಟಂಕಸಾಲಿ, ಹಾಲಪ್ಪ ದೇವಪ್ಪ ಆರೇರ, ಮುಂತಾದವರು ಉಪಸ್ಥಿತರಿದ್ದರೆಂದು ಮುಖ್ಯೋಪಾದ್ಯಾಯರಾದ ನಾರಾಯuಪ್ಪ ಚಿತ್ರಗಾರ ಪತ್ರಿಕಾ ಳಿಸಿದ್ದಾರೆ.

Advertisement

0 comments:

Post a Comment

 
Top