ಕೊಪ್ಪಳ:ಏ-೦೮ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಲು ಆಗಮಿಸುತ್ತಿರುವ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗಿಣಿಗೇರಾ ಏರ್ಸ್ಟ್ರೀಪ್(ಎಮ್.ಎಸ್.ಪಿ.ಎಲ್) ವಿಮಾನ ನಿಲ್ದಾಣಕ್ಕೆ ದಿನಾಂಕ:-೦೯/೦೪/೨೦೧೫ ರಂದು ಬೆಳೆಗ್ಗೆ ೧೦.೩೦ಕ್ಕೆ ಆಗಮಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ ತಿಳಿಸಿದ್ದಾರೆ.
Home
»
Government schemes projects
»
koppal district information
»
Koppal News
»
koppal organisations
» ಕೊಪ್ಪಳಕ್ಕೆ ಸಿ.ಎಮ್. ಸಿದ್ದರಾಮಯ್ಯನವರು ಆಗಮನ
Subscribe to:
Post Comments (Atom)

0 comments:
Post a Comment