PLEASE LOGIN TO KANNADANET.COM FOR REGULAR NEWS-UPDATES

 ರೋಟರಿ ಕ್ಲಬ್ ಹೊಸಪೇಟೆ ಹಾಗೂ ಜಿಲ್ಲಾ ಅಂದತ್ವನಿವಾರಣಾ ಸಂಸ್ಥೆ ಬಳ್ಳಾರಿ ಸಹಯೋಗದೊಂದಿಗೆ  ಆರ್.ಪಂಪಾಪತಿ ರೋಟರಿ ಕಣ್ಣಿನ ಆಸ್ಪತ್ರೆ ಹೊಸಪೇಟೆಯಲ್ಲಿ ೯೨ ಬಡ ಕುಟುಂಬದ ಜನರಿಗೆ ಉಚಿತ ಕಣ್ಣಿನ ಪೊರೆಶಸ್ತ್ರ ಚಿಕಿತ್ಸೆಯನ್ನು ಡಾ.ಪರಸಪ್ಪ.ಬಿ. ಕಣ್ಣಿನ ವಿಶೇಷ ತಙ್ಞರು ಹಾಗೂ ಶಸ್ತ್ರ ಚಿಕಿತ್ಸಕರು ಬಳ್ಳಾರಿ ಹಾಗೂ ಅವರ ಸಿಬ್ಬಂದಿ ವರ್ಗದವರು ಮೇಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಕೊಟ್ಟಿರುತ್ತಾರೆ. ಶಸ್ತ್ರ ಚಿಕಿತ್ಸೆಗೊಳಗಾದವರಿಗೆ ಉಚಿತ ಊಟ , ಉಪಹಾರ, ಔಷದಿ ಹಾಗೂ ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು. 

Advertisement

0 comments:

Post a Comment

 
Top