ಬಳ್ಳಾರಿ : ನಗರದ ಬಳ್ಳಾರಿ ಮೇರಿಜಾನ್ ತಂಡದಿಂದ ನಗರದ ಸುಂದರೀಕರಣಕ್ಕೆ ಚಾಲನೆ ನೀಡಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡರಾದ ಕಲಕಾಂಬ ಪಂಪಾಪತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ 29ನೇ ವಾರ್ಡಿನ ಸದಸ್ಯರಾದ ನಾಗರಾಜ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕಲಾವಿದ ರಫೀಕ್ ಚಿತ್ರಗಳನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
Home
»
Bellary News
»
hospet News
»
karnataka news information
»
Koppal News
» ಬಳ್ಳಾರಿ ಮೇರಿಜಾನ್ ತಂಡದಿಂದ ನಗರ ಸುಂದರೀಕರಣಕ್ಕೆ ಚಾಲನೆ
Subscribe to:
Post Comments (Atom)







0 comments:
Post a Comment