ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ಬಳ್ಳಾರಿಯಲ್ಲಿ ಅಲ್ಲಂ ಕರಿಬಸಪ್ಪ ಇನ್ಟ್ಯಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬಳ್ಳಾರಿಯಲ್ಲಿ ಸುಮಂಗಲಮ್ಮ ಜರುಗಿದ ಅಂತರ ವಲಯ ಚೆಸ್ ಪಂದ್ಯಾಟದಲ್ಲಿ ನಮ್ಮ ಮಹಾವಿದ್ಯಾಲಯದ ಐವರು ವಿದ್ಯಾರ್ಥಿUಳು ಭಾಗವಹಿಸಿ ಪ್ರಶಸ್ತಿಪತ್ರಗಳನ್ನು ಪಡಿದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕ ನಿರ್ದೇಶಕಿ ಶೋಭಾರಾವ್ ತರಬೇತಿ ನೀಡಿದ್ದರು. ಐವರು ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಶಿವಪ್ಪ ಶಾಂತಪ್ಪನವರು ಹಾಗೂ ಸರ್ವಸಿಬ್ಭಂಧಿ ಅಭಿನಂಧಿಸಿ ಹರ್ಷವ್ಯಕ್ತಪಡಿಸಿದ್ದಾರೆ .
Home
»
koppal district information
»
Koppal News
»
koppal organisations
» ಚೆಸ್ ಪಂದ್ಯಾಟದಲ್ಲಿ ಪ್ರಶಸ್ತಿ
Subscribe to:
Post Comments (Atom)
0 comments:
Post a Comment