PLEASE LOGIN TO KANNADANET.COM FOR REGULAR NEWS-UPDATES

9th ನೇ ತರಗತಿ ವಿದ್ಯಾರ್ಥಿಗೆ ಲವ್ ಲೇಟರ ಕೊಟ್ಟ ಶಿಕ್ಷಕ,
ಗ್ರಾಮಸ್ಥರಿಂದ ಶಿಕ್ಷಕನಿಗೆ  ಹಿಗ್ಗಾಮುಗ್ಗ ತಳಿತ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕೀನ ಕಲ್ಲೂರ ಗ್ರಾಮದಲ್ಲಿ ನಡೆದ ಘಟನೆ.
ಕಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿದ್ದ ಮಂಜಪ್ಪ.
ಸ್ಥಳಕ್ಕೆ  ಯಲಬುರ್ಗಾ ಪೋಲಿಸರ ಬೇಟಿ, ಪರಿಶೀಲನೆ

Advertisement

0 comments:

Post a Comment

 
Top