೧೬-೧೧-೨೦೧೪ ರಂದು ಬೆಳಿಗ್ಗೆ ೯ ರಿಂದ ಸಾಯಂಕಾಲ ೫:೦೦ ಗಂಟೆ ವರೆಗೂ ರತಸ್ತೆ ಅಗಲೀಕರಣ ಪ್ರಯುಕ್ತ ಕಂಬಗಳ ಸ್ಥಳಾಂತರಿಸುವ ಸಲುವಾಗಿ ಗದಗ ರಸ್ತೆ, ಕರ್ನಾಟಕ ಸಿಮೆಂಟ್ ವರ್ಕ್ಸನಿಂದ ಸರ್ಕಾರಿ ಪಾಲಿಟೆಕ್ನಿಕ ಕಾಲೇಜು ವರೆಗೂ ವಿದ್ಯತ ಸರಬರಾಜು ಇರುವುದಿಲ್ಲಾ ಕಾರಣ ಗ್ರಾಹಕರು ಸಹಕರಿಸಬೇಕೆಂದು ಕೋರಿದ್ದಾರೆ.
Subscribe to:
Post Comments (Atom)
0 comments:
Post a Comment