ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಮುತ್ತುರಾಜ ಕುಷ್ಟಗಿ,ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ,ಹನುಮಂತಪ್ಪ ನಾಯಕ,ಶ್ರೀನಿವಾಸ.ಪಿ.,ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಶಿಕ್ಷಕರಾದ ಮೆಹೆಬೂಬ್.ಎಂ.ಅಳವಂಡಿ, ನಾಗಪ್ಪ ನರಿ,ವಿರುಪಾಕ್ಷಪ್ಪ ಬಾಗೋಡಿ,ಗುರುರಾಜ ಕಟ್ಟಿ,ಶ್ರೀನಿವಾಸ ಕುಲಕರ್ಣಿ,ಜೀವನಸಾಬ ಬಿನ್ನಾಳ,ಮುರಳಿಧರ ಶಿಂಗ್ರಿ ಮುಂತಾದವರು ಹಾಜರಿದ್ದರು.
Home
»
koppal district information
»
Koppal News
»
school college koppal district
» ದಯಾನಂದ ಸಾಗರ.ಎಸ್.ಗೆ ಸನ್ಮಾನ
Advertisement
Subscribe to:
Post Comments (Atom)
0 comments:
Post a Comment