ಈ ಸಂಧರ್ಬದಲ್ಲಿ ಗವಿಸಿದ್ದಪ್ಪ ಮುದಗಲ್, ಮಾಯಪ್ಪ ಕವಲೂರ, ಕರಡಿ ರಂಗಪ್ಪ, ಹಟ್ಟಿ ಭರಮಪ್ಪ, ಗಾಳೇಪ್ಪ ಪೂಜಾರ, ರಾಮಣ್ಣ ಹದ್ದೀನ,ಬೀಮಸೆಪ್ಪ ಬೊಚನಳ್ಳಿ, ಯಮುನರಪ್ಪ ನಾಯಕ, ಮಲ್ಲಪ್ಪ ಭೂತಣ್ಣನವರ, ತೋಟಪ್ಪ ಸಿಂಟ್ರ,ರಾಜಶೇಖರ ಹಿಟ್ನಾಳ, ಹೊನ್ನಪ್ಪ ಗೌಡ ಪಾಟೀಲ್, ದೇವಣ್ಣ ಕವಲೂರ, ಶಾಹೀದ ಕವಲೂರ, ಶಿವಾನಂದ ಹೊದ್ಲೂರ, ಅನ್ನದಾನಯ್ಯ ಸ್ವಾಮಿ, ನಾರಾಯಣಪ್ಪ ಬೆಡಗೆರಿ, ಪ್ರಾಣೇಶ ಬೋಚನಳ್ಳಿ ಕವಲೂರ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು
ಕವಲೂರ ಗ್ರಾಮದಲ್ಲಿ ರೂ 53.00 ಲಕ್ಷದ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ.
ಕೊಪ್ಪಳ 01 - ಕವಲೂರ ಗ್ರಾಮದಲ್ಲಿ ಎಸ.ಸಿ.ಪಿ ಹಾಗೂ ಟಿ.ಎಸ್.ಪಿ ಅನುದಾನದಡಿಯಲ್ಲಿ ಅಂದಾಜು ವೆಚ್ಚ ರೂ 53.00 ಲಕ್ಷದ ಸಿ.ಸಿ.ರಸ್ತೆ ಕಾಮಗಾರಿಗೆ ಕೊಪ್ಪಳದ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಭೂಮಿ ಪೂಜೆ ನೇರೆವೆರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂಧರ್ಬದಲ್ಲಿ ಗವಿಸಿದ್ದಪ್ಪ ಮುದಗಲ್, ಮಾಯಪ್ಪ ಕವಲೂರ, ಕರಡಿ ರಂಗಪ್ಪ, ಹಟ್ಟಿ ಭರಮಪ್ಪ, ಗಾಳೇಪ್ಪ ಪೂಜಾರ, ರಾಮಣ್ಣ ಹದ್ದೀನ,ಬೀಮಸೆಪ್ಪ ಬೊಚನಳ್ಳಿ, ಯಮುನರಪ್ಪ ನಾಯಕ, ಮಲ್ಲಪ್ಪ ಭೂತಣ್ಣನವರ, ತೋಟಪ್ಪ ಸಿಂಟ್ರ,ರಾಜಶೇಖರ ಹಿಟ್ನಾಳ, ಹೊನ್ನಪ್ಪ ಗೌಡ ಪಾಟೀಲ್, ದೇವಣ್ಣ ಕವಲೂರ, ಶಾಹೀದ ಕವಲೂರ, ಶಿವಾನಂದ ಹೊದ್ಲೂರ, ಅನ್ನದಾನಯ್ಯ ಸ್ವಾಮಿ, ನಾರಾಯಣಪ್ಪ ಬೆಡಗೆರಿ, ಪ್ರಾಣೇಶ ಬೋಚನಳ್ಳಿ ಕವಲೂರ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು
0 comments:
Post a Comment