PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ ರಸ್ತೆಯ ಅಭಯ ಸಾಲ್ವೆಂಟ್ ಹತ್ತಿರ ವಿಶಾಲವಾದ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಲಾಗುತ್ತಿದೆ. ವಿದಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ನವೀನಕುಮಾರ್ ಗುಳಗಣ್ಣನವರ, ಮುಕುಂದರಾವ್ ಭವಾನಿಮಠ, ಪ್ರಾಣೇಶ ಮಾದಿನೂರ ಸೇರಿದಂತೆ ಇತರರು ಕೊನೆಯ ಕ್ಷಣದ ಸಿದ್ದತೆಗಳನ್ನು ಪರಿಶೀಲಿಸುತ್ತಿದ್ದರು. 






Advertisement

0 comments:

Post a Comment

 
Top