PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮಳಾದ ಹಿರೇಸಿಂದೋಗಿ, ಕಾತರಕಿ ಗುಡ್ಲಾನೂರು, ಅಳವಂಡಿ, ಕವಲೂರು, ಮನ್ನಾಪೂರು, ಮಾಳೆಕೊಪ್ಪ, ಸೋಂಪೂರು, ಬನ್ನಿಕೊಪ್ಪ, ಹಾಗೂ ಇನ್ನೂ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಕೆ.ಬಸವರಾಜ ಹಿಟ್ನಾಳ ಅವರ ಪರ ಪ್ರಚಾರ ಹಾಗೂ ಮತಯಾಚನೆ ಮಾಡಿದರು, ಕಾಂಗ್ರೆಸ್ ಕಾರ್ಯಕರ್ತರು ಬಿರುಸಿನ ಪ್ರಚಾರ ಮಾಡಿ ಮತಯಾಚನೆ ಮಾಡಿದರು, ಈ ಸಂದರ್ಭದಲ್ಲಿ ಬಸವರಾಜ ಶಹಾಪೂರ, ಹನುಮಂತಪ್ಪ ಗುದ್ದಗಿ, ವಿರುಪಾಕ್ಷಗೌಡ್ರ ಗಂಗನಾಳ, ಸರ್ವಜ್ಞ ಮೂರ್ತಿ, ಕೊಟ್ರಪ್ಪ ಕೋರಿ, ನಿಟ್ಟಾಲಿ ಶರಣಪ್ಪ, ಗೋಣೆಪ್ಪಗೌಡ ಮಾಳೆಕೊಪ್ಪ, ಬಸವರಾಜ ಮಾಳೆಕೊಪ್ಪ, ಮುದಿಯಪ್ಪ ನಾಯಕ, ಹನುಮಂತಪ್ಪ ಚಕ್ಕಡಿ, ಯಂಕಪ್ಪ ಹೊಸಮನಿ, ಶಿವಪುತ್ರಪ್ಪ ತಳವಾರ, ಬಸವರಾಜ ನಾಯಕ, ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ರ‍ರು ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top