 ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮದ ಶ್ರೀ ಕೊಂಡದ ಮಲ್ಲೇಶ್ವರ ದೇವಸ್ಥಾನದ ಜಿರೋಣರದಾಕ್ಕಾಗಿ ಟಚ್ ಫಾರ್ ಲೈಫ್ ಫೌಂಢೇಶನ್ ಸಂಸ್ಥಾಪಕ ನಾರಾ ಭರತ್ ರೆಡ್ಡಿಯವರು ಶನಿವಾರ ದಂದು ೨೫ ಸಾವಿರ ರೂಗಳನ್ನು ನೀಡಿದರು.
ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮದ ಶ್ರೀ ಕೊಂಡದ ಮಲ್ಲೇಶ್ವರ ದೇವಸ್ಥಾನದ ಜಿರೋಣರದಾಕ್ಕಾಗಿ ಟಚ್ ಫಾರ್ ಲೈಫ್ ಫೌಂಢೇಶನ್ ಸಂಸ್ಥಾಪಕ ನಾರಾ ಭರತ್ ರೆಡ್ಡಿಯವರು ಶನಿವಾರ ದಂದು ೨೫ ಸಾವಿರ ರೂಗಳನ್ನು ನೀಡಿದರು.
              ಈ ಸಂಧರ್ಭದಲ್ಲಿ ಮುಖಂಡ ಸಂಗನಗೌಡ, ಜಿಪಂ ಸದಸ್ಯ ಅರವಿಂದಗೌಡ ಪಾಟೀಲ್, ಶಿವರಾಜ್ ಪಾಟೀಲ್, ಬಸಣ್ಣ ಚಿತ್ತವಾಡಿಗಿ, ಈಶಪ್ಪತಲೂರು,ವಕೀಲ್ ಹನ್ನುಮಂತರಾಯ, ನಿಂಗಜ್ಜಹಳಿ, ಮತ್ತಿತರರು ಉಪಸ್ತಿತರಿದ್ದರು. 
 
0 comments:
Post a Comment