ಇವರು ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ ದಿಂದ ಯುವಜನ ಮತ್ತು ಕ್ರೀಡಾ ಸಚಿವಾಲಯದ ರಾಷ್ಟ್ರೀಯ ಯುವನೀತಿ ಮತ್ತು ರಾಜೀವ ಗಾಂಧಿ ಕ್ರೀಡಾ ಅಭಿಯಾನ್ ಕಾರ್ಯಕ್ರಮದ ಜಾತಾವನ್ನು ಉದ್ಘಾಟಕರಾಗಿ ಆಗಮಿಸಿದ್ದರು 
    ಪ್ರಾಸ್ತಾವಿಕ ನುಡಿಯನ್ನು ಶ್ರೀಗವಿಸಿದ್ದೆಶ್ವರ ಕಾಲೇಜಿನ ಎನ್.ಎಸ್.ಎಸ್ ಅಧೀಕಾರಿಯಾದ ಶರಣ್ಣಬಸಪ್ಪಾ ಬಿಲೇಎಲೆ ಮಾತನಾಡಿ ರಾಜೀವ ಗಾಂಧಿ ಖೇಲ್ ಅಭೀಯಾನದ ಉದ್ದೇಶ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯನ್ನು ಗುರುತಿಸುವುದು.ಯುವಜನತೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸುತ್ತಾ ರಾಜ್ಯದ ರಾಷ್ಟ್ರದ ಯುವಜನ ಮತ್ತು ಕ್ರೀಡಾ ಅಭಿವೃದ್ಧಿ
ಯೆ ಇದರ ಉದ್ದೇಶವಾಗಿದೆ ಎಂದರು. ಮತ್ತು ಇಂದಿನ ಸಮಾಜದಲ್ಲಿ ಯುವಜನತೆ ಮೊಬೈಲ್, ಇಂಟರ್ನೆಟ್ಗೆ ಮಾರು ಹೋಗಿ ಕ್ರೀಡಾ ಮತ್ತು ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಯುವಜನರಿಗೆ ಕಿವಿ ಮಾತ್ತು ಹೇಳಿದರು
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ತಿಮ್ಮರಡ್ಡಿ ಮೇಟಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕಾಲೇಜಿನ ಉಪನ್ಯಾಸಕರಾದ ಸುರೇಶ ಕುಮಾರ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಂiiಧಿಕಾರಿಯಾದ ಮಾಲತಿ.ಎಮ್.ಗಾಯಕ್ವಾಡ. ಶಿವಾನಂದ ಹೋದ್ಲೊರ ಉಪಸ್ಥಿತರಿದರು 
 
0 comments:
Post a Comment