ದಿ.೨೩/೦೨/೨೦೧೪ ರಂದು ನಡೆಯಲಿರುವ ರಾಜ್ಯ ಬಿ.ಜೆ.ಪಿ ಘಟಕದಿಂದ ಹಿಂದೂಳಿದ ವರ್ಗದ ಸ್ವಾಬಿಮಾನಿ ಸಮಾವೇಶದ ಪೂರ್ವ ಭಾವಿಸಿದ್ದತೆ ಸಭೆಗೆ ಕೊಪ್ಪಳ ಜಿಲ್ಲಾ ಬಿ.ಜೆ.ಪಿ ಕಾರ್ಯಲಯದಲ್ಲಿ ಇಂದು ಆಗಮಿಸಿದ ರಾಜ್ಯ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿಯಾದ ರಘುನಾಥ್ ಮಲ್ಕಾಪುರೆಯವರು ಕಾರ್ಯಕರ್ತ
.jpg)
ರನ್ನು ಉದ್ದೇಶಿಸಿ. ಯು.ಪಿ.ಎ. ಸರಕಾರದ ಭ್ರಷ್ಠಾಚಾರವನ್ನು ಏಳೆ ಏಳೆಯಾಗಿ ಬಿಚ್ಚಿಟ್ಟರು. ಭಾರತ ದೇಶದ ಇತಿ
.jpg)
ರನ್ನು ಉದ್ದೇಶಿಸಿ. ಯು.ಪಿ.ಎ. ಸರಕಾರದ ಭ್ರಷ್ಠಾಚಾರವನ್ನು ಏಳೆ ಏಳೆಯಾಗಿ ಬಿಚ್ಚಿಟ್ಟರು. ಭಾರತ ದೇಶದ ಇತಿ
.jpg)

ಮಾಜಿ ಸಚಿವರಾದ ಸುನೀಲ ವೈಲಾಪೂರೆ ಮಾತನಾಡಿ ಹೈದ್ರಾಬಾದ ಕರ್ನಾಟಕದಲ್ಲಿ ೩೭೧ ಕಲಂ ಜಾರಿಗೆ ಬರಬೇಕಾದರೆ ಸುಮ್ಮನೆ ಬರಲಿಲ್ಲ ವೈಜನಾಥ ಪಟೇಲರ ಜೋತೆಗೂಡಿ ನಾವೆಲ್ಲರೂ ಹೋರಾಟದಿಂದ ಬಂದ ಈ ಸೌಲಭ್ಯ ಈ ಭಾಗಕ್ಕೆ ಬರುವಂತಾಯಿತು. ಎಂದು ಹೇಳಿದರು. ಇದನ್ನು ಉಪಯೋಗ ಮಾಡಿಕೊಂಡು ಕಾಂಗ್ರೆಸ್ಸಿನವರು ಮಲ್ಲಿಕಾರ್ಜುನ ಖರ್ಗೆ, ಧರಮಸಿಂಗ್ ಇವರಿಂದಲೆ ೩೭೧ ನೇ ಕಲಂ ಜಾರಿಯಾಗಿದ್ದು ಎಂದು ಬಿಂಬಿಸುತ್ತಿರುವುದು ಹೋರಾಟಗಾರರಿಗೆ ಮಾಡಿರುವ ಅಪರಾದ
ಪ್ರಾರಂಭದಲ್ಲಿ ಸಭೆಯ ಅಧ್ಯಕ್ಷತೆಯನನು ವಹಿಸಿದ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ಮಾತನಾಡುತ್ತಾ ರಾಷ್ಟ್ರದ ಹಿತದೃಷ್ಠಿಯಿಂದ ಜನರ ಕಲ್ಯಾಣಕ್ಕಾಗಿ ಯುವಕರು ಒಂದು ಗೂಡಿ ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡಿ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಲು ತಮ್ಮ ಕೊಡುಗೆ ನೀಡಬೇಕೆಂದು ಹೇಳಿದರು.
ಈ ಸಭೆಯಲ್ಲಿ ಸಂಸದರಾದ ಶಿವರಾಮೆಗೌಡ, ವಿಧಾನ ಪರಿಷತ್ತ ಸದಸ್ಯರಾದ ಹಾಲಪ್ಪ ಆಚಾರ, ಮಜಿ ಶಾಸಕರಾದ ಪರಣ್ಣ ಮನವಳ್ಳಿ, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಅಶೋಕ ದಸ್ತಿ, ಬಿ.ಜೆ.ಪಿ ಮುಖಂಡರಾದ ಹೆಚ್.ಆರ್ ಚನ್ನಕೇಶವ, ಹನುಮಂತಪ್ಪ ಅಂಗಡಿ, ಶಿವಲೀಲಾ ದಳವಾಯಿ, ಉಮೇಶ ಸಜ್ಜನ, ಮಾರೇಶ ಮೂಷ್ಠೂರು, ಗುಡದನಗೌಡ,ಅಂಬಣ್ಣ, ಅಪ್ಪಣ್ಣ ಪದಕಿ, ಚನ್ನವಿರನಗೌಡ ಕೋರಿ, ನರಸಿಂಹರಾವ್ ಕುಲಕರ್ಣಿ, ರಾಜು ಬಾಕಳೆ, ಮಂಡಲ ಅದ್ಯಕ್ಷರುಗಳಾದ ಡಾ.ಕೊಟ್ರೇಶ ಶಡ್ಮಿ, ಚಂದ್ರು ಕವಲೂರು, ಶಂಕ್ರಪ್ಪ ಪಳುಟಗಿ, ಸಿದ್ದರಾಮಸ್ವಾಮಿ, ಮನೋಹರ ಹೆರೂರ, ಶಶಿಧರ ಕವಲಿ, ಬಿ.ಜೆ.ಪಿ ಮುಖಂಡರುಗಳಾದ ಚಂದ್ರಕಾಂತ ವಡಗೇರಿ, ಸದಾಶಿವಯ್ಯ, ವಿರುಪಣ್ಣ, ಕೆ.ರವೀಂದ್ರರಾವ್, ಶ್ಯಾಮಲಾ ಕೋನಾಪೂರ, ಗವಿಸಿದ್ದಪ್ಪ ಕಂದಾರಿ, ಜಿಲ್ಲಾ ಬಿ.ಜೆ.ಪಿ ವಕ್ತಾರರಾದ ಚಂದ್ರಶೇಖರಗೌಡ ಪಟೀಲ ಹಲಗೇರಿ. ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಬಿ.ಜೆ.ಪಿ ಅಭಿಮಾನಿಗಳು, ಕಾರ್ಯಕರ್ತರು ಮೋದಿ ಅಭಿಮಾನಿಗಳು ಭಾಗವಹಿಸಿದ್ದರು. ಹಾಲೇಶ ಕಂದಾರಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment