ನ್ಯಾಷನಲ್ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯಲ್ಲಿ ೧೦ ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕನಗೌಡ ಹಿರೇಗೌಡ್ರ ಅಧ್ಯಕ್ಷರು ಸಿದ್ದಾರೂಡ ಪ್ರಾಥಮಿಕ ಶಾಲೆ ಕಾತರಕಿ ವಹಿಸಿದ್ದರು. ಉದ್ಘಾಟಕರಾಗಿ ಫಾದರ್ ರೆಜಿಯವರು ಆಗಮಿಸಿದ್ದರು, ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಪಾನಘಂಟಿ, ಖ್ಯಾತ ನ್ಯಾಯವಾದಿಗಳು, ಜಗನ್ನಾಥ ಅಲಂಪಲ್ಲಿ, ಪಾರ್ಥಸಾರಥಿ, ಬೊಮ್ಮಣ್ಣ ಅಕ್ಕಸಾ
ಮಕ್ಕಳ ಸಾಂಸ್ಕೃತಿಕಕಾರ್ಯಕ್ರಮಗಳು ನೆರೆದ ಸಭಿಕರ ಮನ ಸೂರೆಗೊಂಡವು.
0 comments:
Post a Comment