PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ೨೪: ಕ್ಷೇತ್ರದ ಮಂಗಳಾಪೂರ ಗ್ರಾಮದಲ್ಲಿ ಭಾರಿ ನೀರಾವರಿ ಟಿ.ಎಸ್.ಪಿ ಯೋಜೆನೆ ಅಡಿಯಲ್ಲಿ ೩೦ ಲಕ್ಷದ ರಸ್ತೆ ಮತ್ತ ಚರಂಡಿ ಕಾಮಗಾರಿಗೆ ಜನಪ್ರೀಯ ಶಾಸಕರದ ಕೆ.ರಾಘವೇಂದ್ರ ಹಿಟ್ನಾಳ ರವರ ಚಾಲನೆ ನೀಡಿದರು.
ಈ ಸಂಧರ್ಬದಲ್ಲಿ ಜಿ.ಪಂ. ಸದಸ್ಯರಾದ ನಾಗನಗೌಡ ಪಾಟೀಲ್, ಮಹಾಂತೇಶ ಮೈನಳ್ಳಿ, ಪ್ರಸನ್ನ ಗಡಾದ, ಗಾಳೇಪ್ಪ ಪೂಜಾರ, ದೌಲತ್‌ಸಾಬ, ಗುತ್ತಿಗೆದಾರರಾದ ಮಹೇಶ ಎಲಿಗಾರ, ಕುಪ್ಪಶೇಟ್ಟರ್ ಕಿನ್ನಾಳ, ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.


Advertisement

0 comments:

Post a Comment

 
Top