PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾದ ಜನಾರ್ಧನ ಹುಲಗಿ ಅವರು ತಮ್ಮ ಕಛೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವಿಕರಿಸಿದ ಸಂದರ್ಭದಲ್ಲಿ  ಮಾಜಿ ವಿಧಾನ ಪರಿಷತ ಸದಸ್ಯರಾದ ಕರಿಯಣ್ಣ ಸಂಗಟಿ ಹಾಗೂ ಕೆ.ಪಿ.ಸಿ.ಸಿ ಇತರ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿ ಸದಸ್ಯರಾದ ಅರ್ಜುನಸಾ ಕಾಟವಾ ಅವರು ಅವರನ್ನು ಅಭಿನಂದಿಸಿದರು.

Advertisement

0 comments:

Post a Comment

 
Top