PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :- ದಿನಾಂಕ: ೨೮ ೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಸರ್ದಾರ ಓಣಿಯ ಪಂಚ ಕಮಿಟಿಯ ವತಿಯಿಂದ ಭಾಗ್ಯನಗರದ ಗ್ರಾಮ ಪಂಚಾಯತ ಅಧ್ಯಕ್ಷರಾದ ಹೊನ್ನೂರಸಾಬ ಭೈರಾಪೂರ ಇವರಿಗೆ ಸನ್ಮಾನಿಸಲಾಯಿತು. 

           ಈ ಸಂದರ್ಭದಲ್ಲಿ ಶಾಬುದ್ದೀನಸಾಬ, ಗೌಸ್ ಸಾಬ ನೀರಲಗಿ, ಮಾನ್ವಿಪಾಶಾ, ಸರ್ದಾರಗೌಸಸಾಬ, ಇಸ್ಮಾಯಿಲ್‌ಸಾಬ, ಲಾಲಸಾಬ ಕುದರಿಮೋತಿ, ಮುಸ್ತಫಾ ಕುದರಿಮೋತಿ, ಫಕೀರಸಾಬ ಇನ್ನೂ ಅನೇಕ ಓಣಿಯ ಗುರು-ಹಿರಿಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top