ಇಂತಹ ಕಾರ್ಯಕ್ರಮದಿಂದಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಕಣ್ಣ ಮು.ಶಿ. ವಹಿಸಿದ್ದರು, ಶಾರದಾ ರಜಪೂತ, ವೀಣಾ ಸ.ಶಿ. ಯಲಮಗೆರಿ ಕಾರ್ಯಕ್ರಮ ನಡೆಸಿದರು. ನಾಗರಾಜ, ಸತೀಶ, ರತ್ನಮ್ಮ, ವಿಶ್ವನಾಥ ಶಿಕ್ಷಕರು ಪಾಲ್ಗೋಂಡಿದ್ದರು. ಪೂರ್ಣಿಮಾ ಸ.ಶಿ. ಸ್ವಾಗತಿಸಿದರು, ಆಶಾ ಸ.ಶಿ. ವಂದಿಸಿದರು.
Home
»
»Unlabelled
» ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ರಸಪ್ರಶ್ನೆ ಕಾರ್ಯಕ್ರಮ ಅಗತ್ಯ
Advertisement
Subscribe to:
Post Comments (Atom)
0 comments:
Post a Comment