
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ- ಚುಟುಕುಗಳು, ವಿಠ್ಠಪ್ಪ ಗೋರಂಟ್ಲಿ- ಸಂಕ್ರಾಂತಿ, ಮುಳ್ಳಿನ ಮೇಲೆ ಅರಳಿದ ಹೂ, ಮಹಾಂತೇಶ ಮಲ್ಲನಗೌಡ- ಕಾಡಿನ ಹೂ, ಡಾ.ರೇಣುಕಾ ಕರಿಗಾರ- ಅವನನ್ನು ಕಾಣುತ್ತೇನೆ , ನಿರೀಕ್ಷೆ, ಬಸವರಾಜ್ ಚೌಡಕಿ-ದ್ರೌಪದಿ, ತುಂಗಭದ್ರೆಯ ತೀರದಲ್ಲಿ, ಬಸವರಾಜ ಸಂಕನಗೌಡರ- ಕೋರಿಕೆ, ಕುರುವತ್ತಿಗೌಡ್ರ- ದೇವರು ಬರೆದ ಕವಿತೆ, ಪ್ರಕಾಶ ವಿಶ್ವಕರ್ಮ- ಗಾಂಧಿ ತಾತಾ, ಓದು, ಜಿ.ಎಸ್. ಗೋನಾಳ- ಸಂಕ್ರಾಂತಿ, ಎನ್.ಜಡೆಯಪ್ಪ- ಹೊಸ ವರ್ಷ, ಸಿರಾಜ್ ಬಿಸರಳ್ಳಿ - ಇಷ್ಟೇ ಬದುಕು, ಅಲ್ಲಮಪ್ರಭು ಬೆಟ್ಟದೂರು- ಈ ಕಪ್ಪು ಮನುಷ್ಯ, ಶಿವಪ್ರಸಾದ ಹಾದಿಮನಿ- ಮಡೆಸ್ನಾನದಲ್ಲಿ ಮಡಿದವರು, ಶಾಂತು ಬಡಿಗೇರ- ಮನೆಯ ಜ್ಯೋತಿ, ನಟರಾಜ ಸವಡಿ- ನೆರೆ ಹಾವಳಿ ಕವನಗಳನ್ನು ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಹನುಮಂತಪ್ಪ ಅಂಗಡಿ,ಶಿವಾನಂದ ಹೊದ್ಲೂರ, ಪಡೆಯಪ್ಪ, ಜಕಣಾಚಾರಿ ವಿಶ್ವಕರ್ಮ ಇತರರು ಭಾಗವಹಿಸಿದ್ದರು.
ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು ಎನ್ ಜಡೆಯಪ್ಪ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.
0 comments:
Post a Comment