PLEASE LOGIN TO KANNADANET.COM FOR REGULAR NEWS-UPDATES



ನಗರದ ನೌಕರರ ಭವನದಲ್ಲಿ ಪಿಯುಸಿಎಲ್ ಘಟಕವನ್ನು ರಾಜ್ಯ ಅಧ್ಯಕ್ಷರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ. ರತಿರಾವ್, ಡಾ.ಲಕ್ಷ್ಮೀನಾರಾಯಣ,ವಿಠ್ಠಪ್ಪ ಗೋರಂಟ್ಲಿ, ಲಕ್ಷ್ಮೀನಾರಾಯಣ ವೇದಿಕೆಯ ಮೇಲಿದ್ದರು. ಮಹಾಂತೇಶ ಕೊತಬಾಳ ಕಾರ್ಯಕ್ರಮ ನಿರ್ವಹಿಸಿದರು.

Advertisement

0 comments:

Post a Comment

 
Top