PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ: ಸರಕಾರಿ ಆಸ್ಪತ್ರೆಗಾಗಿ ಭೂಸ್ವಾದೀನ ಕಾರ್ಯದ ಮುಂದುವರಿಕೆಗೆಗಾಗಿ ಆಗಮಿಸಿದ್ದ ಅಧಿಕಾರಿಗಳು ಈ ಮಾತು ಕೇಳಬೇಕಾಯಿತು. ರೈತರು ತಮ್ಮ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಆತ್ಮಹತ್ಯೆಗೆ ಮುಂದಾದರು. ಪ್ರತಿಭಟನೆ ನಡೆಸಿದ ರೈತ ಕುಟುಂಬದವರನ್ನು ಪೋಲೀಸರು ಬಂಧಿಸಿದರು. ಇದೇ ಸಂದರ್ಭದಲ್ಲಿ ಭೂಸ್ವಾದೀನಕ್ಕೆ ವಿರೋಧಿಸಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.

Advertisement

0 comments:

Post a Comment

 
Top